ಅಪಘಾತ: ಗಾಯಾಳು ಆತ್ಮಹತ್ಯೆ

Update: 2023-11-26 16:11 GMT

ಉಡುಪಿ: ಅಪಘಾತದಿಂದ ಗಾಯಗೊಂಡ ಬಗ್ಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಡಿಯಾಳಿಯಲ್ಲಿರುವ ಎಂ.ಎನ್.ಕಾಮತ್ ಕಾಂಪೌಂಡ್ ಬಾಡಿಗೆ ಮನೆ ನಿವಾಸಿ ಜಿ.ಕೃಷ್ಣಮೂರ್ತಿ(62) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.25ರಂದು ಬೆಳಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News