ನದಿಗೆ ಹಾರಿ ಆತ್ಮಹತ್ಯೆ

Update: 2024-10-17 16:58 GMT

ಮಲ್ಪೆ, ಅ.17: ಮಕ್ಕಳಿಲ್ಲದ ಚಿಂತೆಯಲ್ಲಿ ನೊಂದ ಆತ್ರಾಡಿಯ ಅಣ್ಣ ಬಾಳು (89) ಎಂಬವರು ಅ.15ರಂದು ಸಂಜೆ ವೇಳೆ ಪರೀಕ ಪರಿಸರದ ಸುವರ್ಣ ನದಿ ಸೇತುವೆ ಬಳಿ ನದಿಗೆ ಹಾರಿದ್ದು, ಅವರ ಮೃತದೇಹ ಇಂದು ಪತ್ತೆಯಾಗಿದೆ.

ಈ ಬಗ್ಗೆ ಮೃತರ ಸಹೋದರ ಕೃಷ್ಣ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News