ವ್ಯಕ್ತಿ ನಾಪತ್ತೆ

Update: 2025-04-12 21:31 IST
ವ್ಯಕ್ತಿ ನಾಪತ್ತೆ
  • whatsapp icon

ಕಾರ್ಕಳ, ಎ.12: ಮುಂಡ್ಕೂರಿನಿಂದ ಎ.3ರಂದು ಶಿಕಾರಿಪುರಕ್ಕೆ ಹೊಟೇಲ್ ಕೆಲಸಕ್ಕೆಂದು ಹೋದ ಮುಂಡ್ಕೂರು ಗ್ರಾಮದ ನಾಗ ಪ್ರಶಾಂತ (42) ಎಂಬವರು ಈವರೆಗೆ ವಾಪಾಸು ಬಾರದೇ ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News