ಸಾಲದ ಚಿಂತೆಯಲ್ಲಿ ಯುವಕ ಆತ್ಮಹತ್ಯೆ

Update: 2023-10-30 15:27 GMT

ಹಿರಿಯಡ್ಕ, ಅ.30: ಸರಿಯಾದ ಕೆಲಸ ಇಲ್ಲದೇ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದ ಚಿಂತೆಯಲ್ಲಿ ಮಾನಸಿಕ ವಾಗಿ ನೊಂದ ಹರಿಖಂಡಿಗೆಯ ಸಂತೋಷ(38) ಎಂಬವರು ಅ.30ರಂದು ಬೆಳಗ್ಗೆ ಮನೆಯ ಬಾವಿಯ ರಾಟೆಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News