ಶ್ರಿನಗರದಲ್ಲಿ ಉಗ್ರರ ಅಟ್ಟಹಾಸ; ಇಬ್ಬರು ಪೊಲೀಸರು ಸೇರಿದಂತೆ ಮೂವರು ಬಲಿ

Update: 2016-05-23 08:01 GMT

ಶ್ರೀನಗರ ಮೇ 23:  ಇಲ್ಲಿನ ಝುಡಿಬಾಲ್ ಪೊಲೀಸ್ ಠಾಣೆಯ ಮೇಲೆ ದಾಳಿ ದಾಳಿ ನಡೆಸಿರುವ ಉಗ್ರರು ಮೂವರು ಪೊಲೀಸರನ್ನು ಸಾಯಿಸಿದ್ದಾರೆ. 
 ಎಎಸ್​ಐ ನಜೀರ್ ಅಹಮ್ಮದ್ ಮತ್ತು ಕಾನಸ್ಟೆಬಲ್ ಬಶೀರ್‌  ಅಹಮ್ಮದ್ ಉಗ್ರರ ಗುಂಡಿಗೆ ಬಲಿಯಾಗಿರುವ ಪೊಲೀಸರು. ಇನ್ನೋರ್ವ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು  ತಿಳಿದು ಬಂದಿದೆ. 

ಈ ಘಟನೆ ನಡೆದು ಕೆಲವೇ ನಿಮಿಷಗಳ ಅಂತರದಲ್ಲಿ ಇಲ್ಲಿನ ಟಂಕಿಪೊರ ಎನ್ನುವಲ್ಲಿ ಸಿಆರ್​ಪಿಎಫ್ ತುಕಡಿಯ ಮೇಲೆ ದಾಳಿ ನಡೆಸಿದ್ದು ಓರ್ವ ಸಿಬ್ಬಂದಿ ಬಲಿಯಾಗಿದ್ದಾರೆ . ಉಗ್ರ ರು ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News