ಸೇತುವೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Update: 2022-02-07 16:28 GMT

ಗಂಗೊಳ್ಳಿ, ಫೆ.7: ಹಣಕಾಸಿನ ಅಡಚಣೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ನಾವುಂದ ಮಸ್ಕಿ ಶುಭದ ಶಾಲೆ ಬಳಿಯ ನಿವಾಸಿ ನಾರಾಯಣ ಚಂದನ್ (55) ಎಂಬವರು ಫೆ.7ರಂದು ಬೆಳಗ್ಗೆ ತ್ರಾಸಿ ಮೇಲ್ಸೇತುವೆ ದಂಡೆಗೆ ಹಾಕಲಾದ ಕಬ್ಬಿಣದ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News