ಸಿರಿಬಾಗಿಲು ಪ್ರತಿಷ್ಠಾನದ ರಾಮಧ್ಯಾನ-ಭಜನೆ- ಪ್ರವಚನ ಕಾರ್ಯಕ್ರಮ ಸಮಾರೋಪ

Update: 2024-08-13 05:44 GMT

ಕಾಸರಗೋಡು:   'ರಾಮಧ್ಯಾನ- ಭಜನೆ- ಪ್ರವಚನ' ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ತನ್ನ ಸಾಂಸ್ಕೃತಿಕ ಭವನದಲ್ಲಿ  ಶನಿವಾರ ನಡೆಯಿತು.

ರಾಮಾಯಣ ಮಾಸಾಚರಣೆಯ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ವಿಶೇಷ ಭಜನೆಯಲ್ಲಿ 12ತಂಡಗಳು ಭಾಗವಹಿಸಿದವು.

 ಸಂಜೆ 6:30ಕ್ಕೆ  ದಾಮೋದರ ಶರ್ಮಾ ಬಾರ್ಕೂರು ಇವರಿಂದ  ಪ್ರವಚನ ನಡೆಯಿತು.  ಮುಖ್ಯ ಅತಿಥಿಗಳಾಗಿ ಉದ್ಯಮಿ ವಸಂತ ಪೈ ಬದಿಯಡ್ಕ ಅವರು ಆಗಮಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News