ಅಂದರ್ ಬಾಹರ್: ನಾಲ್ವರ ಬಂಧನ

Update: 2024-09-11 14:55 GMT

ಮಣಿಪಾಲ, ಸೆ.11: ಅಲೆವೂರು ಪ್ರಗತಿ ನಗರ ಲೇಬರ್ ಕಾಲೋನಿ ಅಂಬೆಡ್ಕರ್ ಭವನದ ಬಳಿ ಸೆ.10ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಹುಸೇನ್ ಸಾಬ್, ಸಚಿನ್, ಬಸವರಾಜ್, ಮುತ್ತು ಬಂಧಿತ ಆರೋಪಿಗಳು. ಇವರಿಂದ 4960ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News