ಕಾಪು: ನಾಗಸ್ವರ ವಾದಕ ಜಲೀಲ್ ಸಾಹೇಬ್ ನಿಧನ

Update: 2023-11-13 04:25 GMT

ಕಾಪು: ಪರಿಸರದ ಖ್ಯಾತ ನಾಗಸ್ವರ ವಾದಕರ ಹತ್ತಾರು ದೇವಸ್ಥಾನ ದೈವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಕೊಪ್ಪಲಂಗಡಿ ನಿವಾಸಿ ಜಲೀಲ್ ಸಾಹೇಬ್ ದಿಢೀರ್ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಾಪು ಪರಿಸರ ಮಾತ್ರವಲ್ಲದೆ ಹತ್ತಾರು ದೇವಸ್ಥಾನ ದೈವಸ್ಥಾನದಲ್ಲಿ ನಾಗಸ್ವಾರ ( ವಾದ್ಯ) ವಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಸಾಹೇಬರಿಗೆ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News