ಯುವಕ ನಾಪತ್ತೆ

Update: 2024-07-26 15:54 GMT

ಹಿರಿಯಡ್ಕ, ಜು.26: ಬ್ಯಾಂಕಿನಿಂದ ಚಿನ್ನ ಬಿಡಿಸಿಕೊಂಡು ಬರಲು ಹೋದ ಪೆರ್ಡೂರು ಗ್ರಾಮದ ರವಿಕುಮಾರ್(34) ಎಂಬವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News