ಯುವಕ ನಾಪತ್ತೆ
Update: 2024-07-26 15:54 GMT
ಹಿರಿಯಡ್ಕ, ಜು.26: ಬ್ಯಾಂಕಿನಿಂದ ಚಿನ್ನ ಬಿಡಿಸಿಕೊಂಡು ಬರಲು ಹೋದ ಪೆರ್ಡೂರು ಗ್ರಾಮದ ರವಿಕುಮಾರ್(34) ಎಂಬವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ, ಜು.26: ಬ್ಯಾಂಕಿನಿಂದ ಚಿನ್ನ ಬಿಡಿಸಿಕೊಂಡು ಬರಲು ಹೋದ ಪೆರ್ಡೂರು ಗ್ರಾಮದ ರವಿಕುಮಾರ್(34) ಎಂಬವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Copyright @2023
Powered by Hocalwire