ಸಾಲದ ಚಿಂತೆಯಲ್ಲಿ ವ್ಯಕ್ತಿ ಆತ್ಮಹತ್ಯೆ

Update: 2024-10-18 15:42 GMT

ಶಂಕರನಾರಾಯಣ, ಅ.18: ಮನೆ ನಿರ್ಮಿಸಲು ಮಾಡಿದ ಸಾಲದ ಚಿಂತೆ ಹಾಗೂ ಅನಾರೋಗ್ಯದಿಂದ ಬೇಸತ್ತ ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ಮಹಾಬಲ(75) ಎಂಬವರು ಅ.17ರಂದು ಸಂಜೆ ಹಳೆಯ ಮನೆಯ ಹಾಲ್ ನಲ್ಲಿರುವ ಮರದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News