ಸುರತ್ಕಲ್: ರವಿವಾರದ ಸಂತೆಗೆ ತಡೆ

Update: 2023-10-21 13:14 GMT

file photo 

ಮಂಗಳೂರು: ಮಹಾನಗರಪಾಲಿಕೆಯ ಅನುಮತಿ ಇಲ್ಲದೆ ಪ್ರತೀ ರವಿವಾರ ಸುರತ್ಕಲ್ ಪೇಟೆಯಲ್ಲಿ ನಡೆಯುವ ಸಂತೆ ವ್ಯಾಪಾರವನ್ನು ತಾತ್ಕಾಲಿಕವಾಗಿ ತಡೆಡಿಯಲಾಗಿದೆ.

ಅ.25ರಂದು ಮೇಯರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಸುರತ್ಕಲ್ ವಲಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News