ಉಪ್ಪಿನಂಗಡಿ: ತಂಡದಿಂದ ಯುಕನಿಗೆ ಹಲ್ಲೆ; ಪ್ರಕರಣ ದಾಖಲು

Update: 2024-08-17 16:40 GMT

ಉಪ್ಪಿನಂಗಡಿ:  ನಾಲ್ವರ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಣ್ಣೀರುಪಂಥ ಗ್ರಾಮದ ಬೋವು ನಿವಾಸಿ ಮಹಮ್ಮದ್ ಶಮ್ಮಾಝ್ ಎಂಬವರು ದೂರು ನೀಡಿದ್ದು, ಆರೋಪಿಗಳಾದ ದಕ್ಷಿಣಕಾಶಿ ಅಂಬುಲೆನ್ಸ್‌  ಚಾಲಕ ಸೇರಿ 4 ಮಂದಿ "ಮುಖಕ್ಕೆ, ಬೆನ್ನಿಗೆ ಹೊಡೆದು, ಕಾಲಿನಿಂದ ತುಳಿದು, ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ" ಎಂದು ದೂರಿನಲ್ಲಿ ಆಪಾದಿಸಿದ್ದು, ಅದರಂತೆ ಉಪ್ಪಿನಂಗಡಿ ಪೊಲೀಸರು 4 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News