ಶಾಂತಿ
Update: 2021-12-17 18:20 GMT
![ಶಾಂತಿ ಶಾಂತಿ](https://www.varthabharati.in/sites/default/files/images/articles/2021/12/17/318078-1639765236.gif)
ಪತ್ರಿಕಾಗೋಷ್ಠಿಯಲ್ಲಿ ರಾಜಕಾರಣಿ ಹೇಳಿದರು ''ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಬೇಕಾಗಿದೆ''
ಪತ್ರಿಕಾಗೋಷ್ಠಿ ಮುಗಿಸಿ ಪಕ್ಷದ ಕಚೇರಿ ತಲುಪಿದ ಸಚಿವರು ಅಲ್ಲಿರುವ ಕಾರ್ಯಕರ್ತರಿಗೆ ಕರೆ ನೀಡಿದರು ''ಶಾಂತಿ ಕದಡಲು ಸರ್ವ ಅಧರ್ಮೀಯರ ಸಹಕಾರ ಬೇಕಾಗಿದೆ...''
ಪತ್ರಿಕಾಗೋಷ್ಠಿಯಲ್ಲಿ ರಾಜಕಾರಣಿ ಹೇಳಿದರು ''ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಬೇಕಾಗಿದೆ''
ಪತ್ರಿಕಾಗೋಷ್ಠಿ ಮುಗಿಸಿ ಪಕ್ಷದ ಕಚೇರಿ ತಲುಪಿದ ಸಚಿವರು ಅಲ್ಲಿರುವ ಕಾರ್ಯಕರ್ತರಿಗೆ ಕರೆ ನೀಡಿದರು ''ಶಾಂತಿ ಕದಡಲು ಸರ್ವ ಅಧರ್ಮೀಯರ ಸಹಕಾರ ಬೇಕಾಗಿದೆ...''