ಯುವಕ ನಾಪತ್ತೆ

Update: 2023-10-22 15:32 GMT

ಶಂಕರನಾರಾಯಣ, ಅ.22: ಅಂಪಾರಿನ ಪದ್ದು ಎಂಬವರ ಮಗ ಪ್ರಭಾಕರ (30) ಎಂಬವರು ಅ.20ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ಮನೆಗೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News