ಕಾರವಾರ: ಮುಗಳಿ ಕಡಲತೀರದಲ್ಲಿ ತಿಮಿಂಗಿಲಗಳ ಕಳೆಬರ ಪತ್ತೆ

Update: 2023-09-16 12:18 GMT

ಕಾರವಾರ: ಹೊನ್ನಾವರದ ಮುಗಳಿ ಕಡಲತೀರದಲ್ಲಿ ಎರಡು ತಿಮಿಂಗಿಲಗಳ ಕಳೆಬರ ಶನಿವಾರ ಪತ್ತೆಯಾಗಿದೆ.

ಕಳೆದ ವಾರ 35 ಮೀ ಉದ್ದದ ತಿಮಿಂಗಿಲದ ಕಳೆಬರ ಪತ್ತೆಯಾಗಿತ್ತು. ಇಂದು ಅದೇ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಅಂದಾಜು 25 ಮೀ. ಉದ್ದದ ತಿಮಿಂಗಿಲದ ಕಳೆಬರ ಪತ್ತೆಯಾಗಿದೆ. ಈ ಕಳೆಬರ ಸಿಕ್ಕಿದ ಜಾಗದ 700 ಮೀ. ದೂರದಲ್ಲಿ ಮರಿಯೊಂದರ ಕಳೆಬರ ಪತ್ತೆಯಾಗಿದೆ.

ತಿಮಿಂಗಿಲಗಳಿಗೆ ಹಡಗು ಢಿಕ್ಕಿಯಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News