ಅ.18-19: ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು,ಅ.17 ಕುಲಶೇಖರ ಉಪಕೇಂದ್ರದಿಂದ ಹೊರಡುವ ನಾಗುರಿ (ಎಕ್ಕೂರು) ಫೀಡರ್ ಮತ್ತು ಪಂಪ್ವೆಲ್ ಫೀಡರ್ನಲ್ಲಿ ಅ.18 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿದೆ. ಹಾಗಾಗಿ ಮರೋಳಿ, ಪಡೀಲ್, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್ ವೆಲ್, ಕಪಿತಾನಿಯೊ, ರೆಡ್ ಬಿಲ್ಡಿಂಗ್, ರೈಲ್ವೆ ಸ್ಟೇಷನ್, ಕ್ವಾಡ್ಸೆಂಟರ್, ಪಂಪ್ವೆಲ್, ಮಹಾವೀರ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಅ.19ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನೀರುಮಾರ್ಗ, ಕುಡುಪು, ಅಡ್ಯಾರ್, ಕಣ್ಣೂರು, ವಾಮಂಜೂರು ಫೀಡರ್ ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಅಂದರೆ ಕುಲಶೇಖರ, ಸರಿಪಲ್ಲ, ನೂಜಿ, ಸಿಲ್ವರ್ಗೇಟ್, ಹಾಲಿನ ಡೈರಿ, ಬೈತುರ್ಲಿ, ಜೆಹೆಚ್ಬಿ ಲೇಔಟ್, ಚೌಕಿ, ಬಿತ್ತುಪಾದೆ, ಮಲ್ಲೂರು, ಬದ್ರಿಯಾ ನಗರ,ಪಡು, ದೆಮ್ಮಲೆ, ಬೊಂಡಂತಿಲ, ಪಾಲ್ದನೆ, ವಳಚ್ಚಿಲ್, ವಳಚ್ಚಿಲ್ ಪದವು, ಅಡ್ಯಾರ್ ಪದವು, ಮೇರ್ಲಪದವು, ಅರ್ಕುಳ, ಮೇರೆಮಜಲು, ತುಪ್ಪೆಕಲ್ಲು, ಕಣ್ಣೂರು, ಕೊಡಕ್ಕಲ್, ಬಲ್ಲೂರು, ಪಚ್ಚನಾಡಿ, ದೇವಿನಗರ, ಮಂಗಳನಗರ, ಅಮೃತನಗರ, ಕೆತ್ತಿಕಲ್ಲು, ಆರ್ಟಿಒ ಟೆಸ್ಟ್ ಯಾರ್ಡ್, ಸಂತೋಷನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.