ಹಳೆಕೋಟೆ ಸೈಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

Update: 2024-08-15 05:22 GMT

ಉಳ್ಳಾಲ: ಹಳೆಕೋಟೆ ಸೈಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಯ್ಯದ್ ಮದಿನಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಫಾರೂಕ್ ಪಿಎಚ್ ರವರು ಧ್ವಜಾರೋಹಣ ಮಾಡುವುದರೊಂದಿಗೆ  ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾದ ಅಶ್ರಫ್ ಅಹಮದ್ ರೈಟ್ ವೇ , ಹಾಜಿ ಮುಹಮ್ಮದ್ ತ್ವಾಹಾ, ಯು ಎನ್ ಇಬ್ರಾಹಿಂ, ಎಂ ಎಚ್ ಇಬ್ರಾಹಿಂ, ಅಲ್ತಾಫ್ ಅಹ್ಮದ್, ಮಹಮದ್ ಹಳೆಕೋಟೆ, ಅಶ್ರಫ್ ಹಳೆಕೋಟೆ, ಹಮೀದ್ ಹಳೆಕೋಟೆ, ಹಾಜಿ ಯು ಕೆ ಬಾವ, ಹಾಜಿ ಝೈನುದ್ದೀನ್, ಜಲೀಲ್ ಮುಸ್ಲಿಯಾರ್, ಕರೀಮ್ ಹೆಚ್ . ಉಪಸ್ಥಿತರಿದ್ದರು.‌

ಶಾಲಾ ಮುಖ್ಯೋಪಾಧ್ಯಾಯ ಕೆ ಎಮ್ ಕೆ ಮಂಜನಾ ಡಿ ಸ್ವಾಗತಿಸಿ ಶುಭ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News