ಉಳ್ಳಾಲ ನಗರ ಸಭೆ: ಪ್ರಭಾರ ಪೌರಾಯುಕ್ತ ವರ್ಗಾವಣೆ

Update: 2024-09-02 17:05 GMT

ಉಳ್ಳಾಲ: ನಗರ ಸಭೆಯ ಪ್ರಭಾರ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಣಿ. ವಿ. ಆಳ್ವರ ದಿಢೀರ್ ವರ್ಗಾವಣೆ ಆಗಿದೆ.

ಅವರ ವರ್ಗಾವಣೆ ಯಿಂದ ತೆರವಾದ ಸ್ಥಾನಕ್ಕೆ ಸೋಮೇಶ್ವರ ನಗರ ಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರನ್ನು ಮುಂದಿನ ಆದೇಶದ ವರೆಗೆ ಪ್ರಭಾರ ಪೌರಾಯುಕ್ತ ಆಗಿ ನೇಮಕ ಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News