ನಿಧಿ

Update: 2016-02-21 18:10 GMT

ಆ ದಟ್ಟ ಕಾಡಿನಲ್ಲಿ ಭಾರೀ ನಿಧಿ ಅಡಗಿದೆ ಎಂದು ಯಾರೋ ಹೇಳಿದರು.
ನಾಡು, ಸರಕಾರ ಒಂದಾಗಿ ಕಾಡನ್ನು ಧ್ವಂಸ ಮಾಡಿತು. ಪ್ರಾಣಿ ಪಕ್ಷಿಗಳು ಸರ್ವನಾಶವಾದವು.
ನಿಧಿಯನ್ನು ಹುಡುಕಿ ಸೋತರು.
ಕೊನೆಗೂ ಅವರಿಗೆ ಕಳೆದುಕೊಂಡ ಕಾಡು, ಎಂತಹ ನಿಧಿಯಾಗಿತ್ತು ಎನ್ನುವುದು ಅರಿವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!