ಆಹಾರ

Update: 2016-04-08 18:01 GMT

‘‘ನಾನು ಅಪ್ಪಟ ಸಸ್ಯಾಹಾರಿ’’ ಅವನು ಉಂಡು ಮುಗಿಸಿದ ಬಳಿಕ ಪಕ್ಕದವನಲ್ಲಿ ಹೇಳಿದ.
‘‘ಹೌದಾ...ಮತ್ಯಾಕೆ ಬಾಳೆ ಎಲೆಯನ್ನು ಹಾಗೆಯೇ ಬಿಟ್ಟಿರಿ?’’ ಇವನು ಕೇಳಿದ.
-ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!