ಶುದ್ಧೀಕರಣ

Update: 2017-07-01 18:08 GMT

ಆ ಧರ್ಮದವರು ಈ ಧರ್ಮದ ಮಂದಿರದೊಳಗೆ ಬಂದರು.

ಊರಲ್ಲೆಲ್ಲ ಗುಲ್ಲು.

ಓಹೋ ಓಹೋ ಎಂದು ಕೆಲವರು ಬೀದಿಗಿಳಿದರು. ಗೋಮೂತ್ರ ತಂದು ಉಜ್ಜಿದರು.

ಸೆಗಣಿಯಿಂದ ಶುಚೀಕರಿಸಿದರು. ಗಂಗಾಜಲ ತಂದು ಸುರಿದರೂ ಹೋಗುತ್ತಿಲ್ಲ.
ಆ ಧರ್ಮದವರು ಈ ಧರ್ಮದ ಮಂದಿರದೊಳಗೆ ಪ್ರವೇಶಿಸಿ ಸೌಹಾರ್ದವನ್ನು ಉಳಿಸಿ ಹೋಗಿದ್ದಾರೆ.
ಇವರೀಗ ಗೋಮೂತ್ರದಿಂದ, ಸೆಗಣಿಯಿಂದ ಅದನ್ನು ಉಜ್ಜಿ ಅಳಿಸಹೊರಟಿದ್ದಾರೆ.
-ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!