ಮೀಲಾದುನ್ನಬಿ: ಬಂದರ್ ನಲ್ಲಿ 'ಮೀಲಾದ್ ರ್‍ಯಾಲಿ'

Update: 2023-09-28 04:33 GMT

ಮಂಗಳೂರು, ಸೆ.28: ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ಅವರ ಜನ್ಮ ದಿನ ಆಚರಣೆಯು ದ.ಕ. ಜಿಲ್ಲಾದ್ಯಂತ ಇಂದು ನಡೆಯುತ್ತಿದೆ. ಈ ಪ್ರಯುಕ್ತ ಮಂಗಳೂರು ಬಂದರ್ ನ ಅಲ್ ಮದ್ರಸತುಲ್ ಅಝ್ಹರಿಯದ ವತಿಯಿಂದ 'ಇಶ್ಕೇ ಮದೀನಾ' ಮೀಲಾದ್ ರ್‍ಯಾಲಿ ಇಂದು ಬೆಳಗ್ಗೆ ನಡೆಯಿತು.

ಮೆರವಣಿಗೆಯಲ್ಲಿ ಮದ್ರಸ ಮಕ್ಕಳು, ಸ್ಥಳೀಯ ಜಮಾಅತರು ಭಾಗವಹಿಸಿದ್ದರು. ದಫ್ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News