KPSC‌ ಸದಸ್ಯರಾಗಿ ನ್ಯಾ.ಮುಸ್ತಫಾ ಹುಸೇನ್ ನೇಮಕ

Update: 2023-09-23 17:17 GMT

ಬೆಂಗಳೂರು, ಸೆ.23: ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಬೆಂಗಳೂರಿನ ಮೆಡಿಟೇಷನ್ ಸೆಂಟರ್ ನ ನಿರ್ದೇಶಕ ನ್ಯಾ.ಮುಸ್ತಫಾ ಹುಸೇನ್ ಸೈಯದ್ ಅಝೀಝ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News