ಇಸ್ಪೀಟು ಜುಗಾರಿ: ಐವರ ಬಂಧನ

Update: 2024-08-16 15:32 GMT

ಗಂಗೊಳ್ಳಿ, ಆ.16: ಆಲೂರು ಗ್ರಾಮದ ಮಾವಿನಗುಳಿ ಎಂಬಲ್ಲಿನ ಸರಕಾರಿ ಹಾಡಿಯಲ್ಲಿ ಆ.15ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಸೂಲಿ, ಚೇತನ್, ಕರುಣಾಕರ, ಸುಭಾಷ್, ಮಣಿಕಂಠ ಎಂಬವರನ್ನು 1500ರೂ. ನಗದು ಜೊತೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News