ಸಿಎಂ ಸಿದ್ದರಾಮಯ್ಯರಿಗೆ ಸಾಲಿಹಾತ್‌ ಶಾಲೆಯ ಸ್ಮರಣ ಸಂಚಿಕೆ ನೀಡಿದ ವಿದ್ಯಾರ್ಥಿಗಳು

Update: 2023-11-21 13:20 GMT

ಉಡುಪಿ : ಖಾಸಗಿ ಸುದ್ದಿ ವಾಹಿನಿ ವತಿಯಿಂದ ಕನ್ನಡಕ್ಕೆ 50ರ ಸಂಭ್ರಮ ಪ್ರಯುಕ್ತ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ ಹೂಡೆಯ ಸಾಲಿಹಾತ್ ಶಾಲೆಯ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಸಾಲಿಹಾತ್ ಶಾಲೆಯ ಸ್ಮರಣ ಸಂಚಿಕೆಯನ್ನು ನೀಡಿದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News