ಎಸ್ ವೈ ಎಸ್ ಮೀಲಾದ್ ಜಾಥಾ ಯಶಸ್ವಿಗೊಳಿಸಲು ಕರೆ

Update: 2023-10-14 17:43 GMT

ಮಂಗಳೂರು: ಕೇಂದ್ರ ಸಮಿತಿಯ ನಿರ್ದೇಶನದಂತೆ ಎಸ್ ವೈ ಎಸ್ ಜಿಲ್ಲಾ ಘಟಕದ ಆಶ್ರಯದಲ್ಲಿ ಸಮಸ್ತದ ಎಲ್ಲಾ ಪೋಷಕ ಘಟಕಗಳ ಸಹಭಾಗಿತ್ವದಲ್ಲಿ ಅಕ್ಟೋಬರ್ 15ರಂದು ಸಂಜೆ ಬಿ.ಸಿ ರೋಡಿನಲ್ಲಿ ನಡೆಯಲಿರುವ ಮೀಲಾದ್ ರ್ಯಾಲಿಯನ್ನು ಯಶಸ್ವಿಗೊಳಿಸಲು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಕರೆ ನೀಡಿದ್ದಾರೆ.

ಗೂಡಿನಬಳಿ ಮಸೀದಿ ವಠಾರದಿಂದ ಮೂರು ಗಂಟೆಗೆ ರಾಲಿ ಪ್ರಾರಂಭವಾಗಲಿದ್ದು ಮಿತ್ತಬೈಲು ಮಸೀದಿ ಪರಿಸರದಲ್ಲಿ ಆರು ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News