ನ.22: ನೇಜಾರಿನಲ್ಲಿ ಕ್ರೌರ್ಯಕ್ಕೆ ಬಲಿಯಾದ ಜೀವಗಳಿಗಾಗಿ ಸಂತಾಪ ಸಭೆ

Update: 2023-11-20 14:40 GMT

ಉಡುಪಿ, ನ.20: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಮನುಷ್ಯತ್ವದ ಕೊಲೆಯನ್ನು ಖಂಡಿಸಿ ನೇಜಾರಿನಲ್ಲಿ ಕ್ರೌರ್ಯಕ್ಕೆ ಬಲಿಯಾದ ಜೀವಗಳಿಗಾಗಿ ಸಂತಾಪ ಸಭೆಯನ್ನು ನ.22ರಂದು ಸಂಜೆ 6.30ಕ್ಕೆ ಸಂತೆಕಟ್ಟೆ ಕಲ್ಯಾಣಪುರದ ಮೌಂಟ್ ರೋಸರಿ ಮಿಲ್ಲೆನಿಯಮ್ ಹಾಲ್‌ನಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News