ಮಂಗಳೂರು: ಪೊಲೀಸ್ ನಿರೀಕ್ಷಕರ ವರ್ಗಾವಣೆ

Update: 2025-03-22 21:42 IST
ಮಂಗಳೂರು: ಪೊಲೀಸ್ ನಿರೀಕ್ಷಕರ ವರ್ಗಾವಣೆ
  • whatsapp icon

ಮಂಗಳೂರು, ಮಾ.22: ನಗರದ ಉರ್ವ ಪೊಲೀಸ್ ಠಾಣಾ ನೀರಿಕ್ಷಕರಾಗಿ ಶ್ಯಾಮ್‌ಸುಂದರ್, ಬರ್ಕೆಗೆ ಮೋಹನ್ ಕೊಟ್ಟಾರಿ, ಪಣಂಬೂರು ಸಂಚಾರಿ ಠಾಣೆಗೆ ಶಿವಕುಮಾರ್, ನಗರ ಪಶ್ಚಿಮ ಸಂಚಾರಿ ಠಾಣೆಗೆ ಅಮಾನುಲ್ಲಾ ವರ್ಗಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News