ಉಳ್ಳಾಲ: ಹ್ಯೂಮಾನಿಟಿ ಫೌಂಡೇಶನ್ ಮಹಾಸಭೆ

Update: 2024-08-28 08:01 GMT

ಉಳ್ಳಾಲ: ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಇದರ ಮಹಾಸಭೆಯ ಇತ್ತೀಚಿಗೆ ತೊಕ್ಕೊಟುವಿನ ಕಚೇರಿಯಲ್ಲಿ ಅಧ್ಯಕ್ಷ ನಾಸೀರ್ ಸಾಮಣಿಗೆ ಅವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ವಾರ್ಷಿಕ ವರದಿ ಮಂಡನೆ ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ರಹಮಾನ್‌ ಕಣಚೂರು. ಅಧ್ಯಕ್ಷರಾಗಿ ನಾಸೀರ್ ಸಾಮಣಿಗೆ ,ಉಪಾಧ್ಯಕ್ಷ ರಾಗಿ ಕಲಂದರ್ ಪರ್ತಿಪ್ಪಾಡಿ,ಆಸಿಫ್ ತಾಜ್, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಪಜೀರ್, ಕಾರ್ಯದರ್ಶಿಯಾಗಿ ಸೈಫುಲ್ಲಾ ಸೋಮೇಶ್ವರ, ಜೊತೆ ಕಾರ್ಯದರ್ಶಿಯಾಗಿ ಜಮೀರ್ ಉಳ್ಳಾಲ, ಕೊಶಾಧಿಕಾರಿಯಾಗಿ ಇಲ್ಯಾಸ್ ಚಾರ್ಮಾಡಿ, ಮಾದ್ಯಮ ಸಲಹೆಗಾರರಾಗಿ ಬಶೀರ್ ಕಲ್ಕಟ್ಟ, ಸಂಚಾಲಕರಾಗಿ ಹನೀಫ್ ಕುತ್ತಾರ್, ಇಕ್ಬಾಲ್ ಎಚ್ ಆರ್,ರಿಯಾಜ್ ಪುಷ್ಟಿ, ಅಶ್ರಫ್ ಉಳ್ಳಾಲ,ಸಲೀಂ ಕುತ್ತಾರ್ ಮತ್ತು ಸದಸ್ಯರಾಗಿ ಅಜೀಜ್ ಮದ್ಪಾಡಿ , ಅಫೀಜ್ ಕುತ್ತಾರ್, ಸಂಶೀರ್ ತಾಜ್, ಸಿಯಾಬ್ ದೇರಳಕಟ್ಟೆ,ಜಾಫರ್ ಉಳ್ಳಾಲ, ಮುಝಮ್ಮಿಲ್ ಮಂಜನಾಡಿ,ಇಸ್ಮಾಯಿಲ್ ಸೋಮೇಶ್ವರ, ಸರ್ಫರಾಝ್ ಉಳ್ಳಾಲ, ಸಾಲಿ ಮಲ್ಲೂರು,ಮುನೀರ್ ಶಾಂತಿಬಾಗ್, ಮಹಮ್ಮದ್ ರಫೀಕ್ ಆಯ್ಕೆಯಾದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News