ಕಣ್ಣಿನ ಶಿಬಿರ ರದ್ದು

Update: 2025-03-20 20:36 IST
ಕಣ್ಣಿನ ಶಿಬಿರ ರದ್ದು
  • whatsapp icon

ಉಡುಪಿ: ಮಾ.21ರಿಂದ ಒಂದು ವಾರ ಉಡುಪಿಯ ಐವೈಸಿ ಸಭಾಂಗಣದಲ್ಲಿ ಚೆನ್ನೈನ ಶಂಕರ ನೇತ್ರಾಲಯ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ ಎಂದು ಶಿಬಿರದ ಪ್ರಾಯೋಜಕರಾದ ಅಮೇರಿಕ ನಿವಾಸಿ ಎಸ್.ವಿ.ಆಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News