'ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ'ಗಳನ್ನು ನೇಮಿಸಿ ರಾಜ್ಯ ಸರಕಾರ ಆದೇಶ

Update: 2024-07-06 11:35 GMT

ಬೆಂಗಳೂರು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಆ ಮೂಲಕ ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ, ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಸಾಣೆ ಕೈಗೊಂಡು ವರದಿಗೆ ಸೂಚಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.

 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ :

► ಹರ್ಷ ಗುಪ್ತ- ಬೆಂಗಳೂರು ನಗರ

► ಡಾ.ಪಿ.ಸಿ.ಜಾಫರ್- ಬೆಂಗಳೂರು ಗ್ರಾಮಾಂತರ

► ವಿ.ರಶ್ಮಿ ಮಹೇಶ್ - ರಾಮನಗರ

► ಅಮಲಾನ್ ಆದಿತ್ಯ ಬಿಸ್ವಾಸ್ - ಚಿತ್ರದುರ್ಗ

► ಡಾ.ಏಕ್ ರೂಪ್ ಕೌರ್- ಕೋಲಾರ

► ವಿಪುಲ್ ಬನ್ಸಾಲ್- ಬೆಳಗಾವಿ

► ಡಾ.ಎನ್ ಮಂಜುಳ- ಚಿಕ್ಕಬಳ್ಳಾಪುರ

► ಬಿ.ಬಿ.ಕಾವೇರಿ - ಶಿವಮೊಗ್ಗ

► ಡಾ.ಶಾಮ್ಲಾ ಇಕ್ಬಾಲ್- ದಾವಣಗೆರೆ

► ಡಾ.ಎಸ್.ಸೆಲ್ವಕುಮಾರ್ - ಮೈಸೂರು

► ವಿ ಅನ್ಬುಕುಮಾರ್- ಮಂಡ್ಯ

► ಪಿ.ಮಣಿವಣ್ಣನ್ - ಚಾಮರಾಜನಗರ

► ಡಾ.ಎಂ.ಎನ್ ಅಜಯ್ ನಾಗಭೂಷಣ್- ಹಾಸನ

► ಡಾ.ಎನ್.ವಿ.ಪ್ರಸಾದ್- ಕೊಡಗು

► ರಾಜೇಂದ್ರ ಕುಮಾರ್ ಕಠಾರಿಯಾ- ಚಿಕ್ಕಮಗಳೂರು

► ಜಿ.ಸತ್ಯವತಿ- ಉಡುಪಿ

► ಎಲ್.ಕೆ.ಅತೀಕ್- ದಕ್ಷಿಣ ಕನ್ನಡ

► ತುಲಸಿ ಮದ್ದಿನೇನಿ- ತುಮಕೂರು

► ಎಂ.ದೀಪ ಚೋಳನ್ - ಧಾರವಾಡ

► ರಣದೀಪ್ ಚೌಧರಿ- ಗದಗ

► ಉಜ್ವಲ್ ಕುಮಾರ್ ಘೋಷ್- ವಿಜಯಪುರ

► ರಿತೇಶ್ ಕುಮಾರ್ ಸಿಂಗ್- ಉತ್ತರ ಕನ್ನಡ

► ಮುಹಮ್ಮದ್ ಮೊಹಸಿನ್- ಬಾಗಲಕೋಟೆ

► ಪಂಕಜ್ ಕುಮಾರ್ ಪಾಂಡೆ - ಕಲಬುರ್ಗಿ

► ಮನೋಡ್ ಜೈನ್- ಯಾದಗಿರಿ

► ಡಾ.ಜೆ. ರವಿಶಂಕರ್- ರಾಯಚೂರು

► ಕೆ.ಪಿ.ಮೋಹನ್ ರಾಜ್- ಕೊಪ್ಪಳ

► ಡಾ.ಕೆವಿ ತ್ರಿಲೋಕ ಚಂದ್ರ- ಬಳ್ಳಾರಿ

► ಡಿ.ರಂದೀಪ್ - ಬೀದರ್

► ಡಾ.ಆರ್.ವಿಶಾಲ್- ಹಾವೇರಿ

► ನವೀನ್ ರಾಜ್ ಸಿಂಗ್- ವಿಜಯನಗರ

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News